Wednesday 8 November 2017

                               ಪ್ರಾದೇಶಿಕ ಪ್ರತಿಭಾ ಕೇಂದ್ರ ಉದ್ಘಾಟನೆ

                                         ತರಕಾರಿ ಕೊಯ್ಲು
                                 ಗಾಂಧೀ ಜಯಂತಿ - ಪರಿಸರ ಶುಚೀಕರಣ


                                ಶಾರದಾ ಪೂಜೆ








                                             

Thursday 31 August 2017

                                   ಸಂಭ್ರಮದ ಓಣಂ ಆಚರಣೆ     




  
ಕಜಂಪಾಡಿ ಶಾಲೆಯಲ್ಲಿ ಓಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಓಣಂನ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಡಕೆ ಒಡೆಯುವುದು, ಕುಪ್ಪಿಗೆನೀರು ತುಂಬಿಸುವುದು,ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಪೂಕಳಂ, ಓಣಂ ಔತಣ, ಮುಂತಾದ ಮನೋರಂಜನೆಗಳೊಂದಿಗೆ ಹೆತ್ತವರು, ಊರವರು, ಮಕ್ಕಳು ಮತ್ತು ಅಧ್ಯಾಪಕರು ಸೇರಿ ಓಣಂ ಹಬ್ಬವನ್ನುಸಂಭ್ರಮದಿಂದ ಆಚರಿಸಿದೆವು. ಈ ಸಂದರ್ಭದಲ್ಲಿ ದೊಡ್ಡವರಿಗೆ ಬಸ್ಟೇಂಡ್ ಬಾಂಬ್, ಸಂಗೀತ ಕುರ್ಚಿ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Sunday 27 August 2017


ಗಿಡ ನೆಡುವ... ಪೋಷಿಸುವ...
 
     ಶಾಲಾ ಪರಿಸರದಲ್ಲಿ ಸುಮಾರು 50 ರಷ್ಟು ಗಿಡಗಳನ್ನು ಹೆತ್ತವರ ಸಹಕಾರದೊಂದಿಗೆ ಮಕ್ಕಳಿಂದ ನೆಡಲಾಯಿತು.

Monday 21 August 2017

                 71ನೇ ಸ್ವಾತಂತ್ರ್ಯ ದಿನಾಚರಣೆ






           ಶಾಲೆಯಲ್ಲಿ ನಡೆಯುವ ವಿಶೇಷ ತರಗತಿಗಳು
               

               ಕ್ವಿಟ್ ಇಂಡಿಯಾ, ಹಿರೋಶಿಮಾ,ನಾಗಸಾಕಿ ದಿನ

             ಪಂಚಾಯತು ಮಟ್ಟದ ವಾರ್ತಾಪತ್ರಿಕೆ ವಿತರಣೆ - ಉದ್ಘಾಟನೆ

                        ರಕ್ಷಕ ಶಿಕ್ಷಕ ಸಭೆ

                                          ಚಾಂದ್ರ ದಿನ

Thursday 13 July 2017

ವಾಚನಾ ವಾರ ಸಮಾರೋಪ... ಶಾಲಾ ಕ್ಲಬ್ ಗಳ ಉದ್ಘಾಟನೆ...
ಎಲ್.ಪಿ.ಜಿ ವ್ಯವಸ್ಥೆಯ ಉದ್ಘಾಟನೆ....
HOW TO WASH THE HANDS...

Wednesday 12 July 2017

ಬಾಳೆ ತೋಟ ನಿರ್ಮಾಣ... ಕರಿಮೆಣಸು ಬಳ್ಳಿ ಹಾಗೂ ತೆಂಗಿನ ಗಿಡ ನಾಟಿ...
ಮಾದಕ ದ್ರವ್ಯ ವಿರೋಧಿ ದಿನ ಆಚರಣೆ..
ದಿನಾಂಕ 27/6/2017 ರಂದು ಶಾಲಾ ಎಸೆಂಬ್ಲಿಯಲ್ಲಿ ಮಾದಕ ವಸ್ತು ವಿರುದ್ಧ ದಿನದ ಮಹತ್ವ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು...

Monday 19 June 2017


 ವಾಚನ ವಾರಾಚರಣೆಯ ಉದ್ಘಾಟನೆ...
ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನ ವಾರಾಚರಣೆಯ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಂಗಾಧರ ಶೆಟ್ಟಿ ಆದೂರು ಇವರು ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಒದಗಿಸಲಾಯಿತು. ವಾರವಿಡೀ ಪುಸ್ತಕ ಓದಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಗಿದೆ..

ಬೆಳಗಿನ ಉಪಾಹಾರ ವಿತರಣೆಯ ಉದ್ಘಾಟನೆ...

ಕಜಂಪಾಡಿ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘ, ಊರ ವಿದ್ಯಾಭಿಮಾನಿಗಳು ಹಾಗೂ ಶಾಲಾ ಶಿಕ್ಷಕ ವೃಂದದವರ ವತಿಯಿಂದ ಬೆಳಗ್ಗಿನ ಉಪಾಹಾರವನ್ನು ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ರೂಪವಾಣಿ ಆರ್ ಭಟ್ ಅವರು ಆರಂಭದ ದಿನದ ಉಪಾಹಾರವನ್ನು ಪ್ರಾಯೋಜಿಸಿದರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಾಣಿ ಕೆ ಅವರು ಮಕ್ಕಳಿಗೆ ಉಪಾಹಾರವನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಂಗಾಧರ ಶೆಟ್ಟಿ ಎ, ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಭುವನೇಶ್ವರಿ, ಶಾಲಾ ಪಿ.ಟಿ.ಎ ಉಪಾಧ್ಯಕ್ಷರಾದ ಉದಯಕೃಷ್ಣ ಭಟ್, ಸಾಧು ಕಜಂಪಾಡಿ, ಶಾಲಾ ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.


Sunday 18 June 2017

ಶಾಲಾ ತರಕಾರಿ ತೋಟಕ್ಕೆ ಚಾಲನೆ....




Monday 5 June 2017

ನೂತನ ಮುಖ್ಯೋಪಾಧ್ಯಾಯರ ಅಧಿಕಾರ ಸ್ವೀಕಾರ...

Saturday 3 June 2017



ಶಾಲಾ ಪ್ರವೇಶೋತ್ಸವ..
   OÚdM®Ût ÑÚÁÚOÛ @ºÚßÀ¥Ú¾Úß P¾Úß ®ÛâÚÉßOÚ ËÛÅÛ ®ÚÃÈæÞËæàÞ}ÚÓÈÚ OÛ¾Úß%OÚÃÈÚß dÁÚW}Úß.
   Gy½OÚeæ VÛÃÈÚß ®ÚM^Û¾Úß}é @¨Ú´ÀOÚÐÁÛ¥Ú *ÈÚß~ ÁÚà®ÚÈÛ{ AÁé ºÚmé @ÈÚÁÚß OÛ¾Úß%OÚÃÈÚßÈÚ«Úß­ D¥Û[nÒ ÈÚáÛ}Ú«ÛsÚß}Û¡, É¥ÛÀľÚßVÚ×Ú«Úß­ ÈæçɨڴÀÈÚß¾ÚßÈÛW @ÄMOÚÂÑÚßÈÚ ÈÚßàÄOÚ ÈÚßOÚQØVæ AÔÛÇ¥ÚOÚÁÚÈÛWÁÚßÈÚM}ÚÔÚ ÈÛ}ÛÈÚÁÚyÈÚ«Úß­ ÑÚäÏrÒ¥ÛVÚ, É¥ÛÀ£%VÚ×Úß É¥ÛÀľÚßVÚØVæ ¶ÁÚßÈÚâ´¥Úß R_}Ú. ÈÚßßM¦«Ú ÈÚÎÚ% ËÛÅÛ OÚlosÚ¥Ú @»ÈÚ䦪VÛW ¾æàÞd«æ¾Úß«Úß­ OæçVæ~¡Oæà×ÚÙÅÛW¥æ. B¥ÚOæQ ®ÚãÁÚOÚÈÛW GÅÛÇ Ôæ}Ú¡ÈÚÁÚß }ÚÈÚß½ ÈÚßOÚQ×Ú«Úß­ ÑÚÁÚOÛ ËÛÅæVæ }ÚÈÚß½ ÈÚßOÚQ×Ú«Úß­ OÚ×ÚßÕÒ, C ÑèOÚ¾Úß%VÚ×Ú ÑÚ¥Ú߮ھæàÞVÚ ÈÚáÛtOæà×ÚÙ·æÞOæM¥Úß ~ØÑÚß}Û¡, ÈÚßßM¶ÁÚßÈÚ ËæçOÚÐ{OÚ ÈÚÎÚ%ÈÚâ´ D}Ú¡ÈÚßÈÛWÁÚÅæM¥Úß ËÚßºÚ ÔÛÁæçÒ¥ÚÁÚß.
   OÛ¾Úß%OÚÃÈÚß¥Ú @¨Ú´ÀOÚÐ}æ¾Úß«Úß­ ÁÚOÚÐOÚ ÌOÚÐOÚ ÑÚMYÚ¥Ú @¨Ú´ÀOÚÐÁÛ¥Ú * ^ÚM¥ÚÃËæÞRÁÚ «Û¾ÚáéQ OÚdM®Ût ÈÚÕÒ¥Ú§ÁÚß. ÈÚáÛ}ÚäÑÚMYÚ¥Ú @¨Ú´ÀOæÐ *ÈÚß~ ËÚßºÚ @ÈÚÁÚß ËÚߺÛËÚMÑÚ«æVæç¥ÚÁÚß.
   B¥æÞ ÑÚM¥ÚºÚ%¥ÚÆÇ ËÛÅæ¿ßM¥Ú ÈÚVÛ%ÈÚzæVæà×ÚÙÆÁÚßÈÚ ÈÚßßRÀÌOÚÐOÚÁÛ¥Ú * VÚßÁÚßÈÚßà~% GM @ÈÚÁÚß ËÛÅæ¾Úß @»ÈÚ䦪Væ OæçVæàMsÚ OÛ¾Úß%VÚ×Ú«Úß­ ËÛÇZÒ, ËÛÅÛ ÌOÚÐOÚ ÈÚäM¥Ú, ¯.n.G ÔÛVÚà EÁÚ É¥ÛÀ»ÈÚáÛ¬VÚ×Úß ÑÚ½ÁÚ{Oæ¾Úß«Úß­ ¬Þt ¸Þ×æàQsÚÅÛ¿ß}Úß. OÚ×æ¥Ú ÈÚÎÚ% GÅé.GÑé.GÑé ®ÚÂÞOæоÚßÆÇ D~¡Þy%×ÛW ÑÛQÄÁéÌ®éVæ @ÔÚ%}æ ®Úsæ¥Ú OÚß. *ÁÚMf¬ GÑé BÈÚØVæ «ÚVÚ¥Úß ¶ÔÚßÈÚáÛ«ÚÈÚ«Úß­ ¬ÞsÚÅÛ¿ß}Úß.
   C ÑÚM¥ÚºÚ%¥ÚÆÇ ËÚMOÚÁÚ ÑæÞÈÛ ÑÚÉß~ ®æÄ%, *ÈÚß~ ÁÚà®ÚÈÛ{ AÁé ºÚmé ÔÛVÚà ËÛÅÛ ÌOÚÐOÚÁÚß D_}ÚÈÛW ¬Þt¥Ú ·ÛÀVÚß, ÑæÇÞlß, «æàÞlß®Úâ´ÑÚ¡OÚ B}ÛÀ¦VÚ×Ú«Úß­ ÈÚßOÚQØVæ É}ÚÂÑÚÅÛ¿ß}Úß. ÒÕ~Mt É}ÚÁÚzæ ÈÚáÛsÚÅÛ¿ß}Úß.
     ÈÚßßRÀÌOÚÐOÚÁÛ¥Ú * VÚßÁÚßÈÚßà~% ÑÛÊVÚ~Ò¥ÚÁÚß. ËÛÅÛ ÌOÚÐP *ÈÚß~ Éd¾Úß* ¨Ú«ÚÀÈÛ¥Ú ÑÚÈÚ߯%Ò¥ÚÁÚß. ÌOÚÐP *ÈÚß~ ÑÚßÁæÞSÛ, ¾ÚßàÑÚß±é ¯.Oæ, GÑé.GM.Ò, GÑé.GÑé.f ÑÚ¥ÚÑÚÀÁÚß ÑÚÔÚOÚÂÒ¥ÚÁÚß. ÌOÚÐOÚ OÚÈÚßÅÛOÚÐ «Û¾ÚßOé «ÚÄQ OÛ¾Úß%OÚÃÈÚßÈÚ«Úß­ ¬ÁÚà¯Ò¥ÚÁÚß.

ಸ್ವಾಗತ....
ಉದ್ಘಾಟನಾ ಕಾರ್ಯಕ್ರಮ...


ಶ್ರೀ ಗುರುಮೂರ್ತಿ ಯಂ ಅವರಿಗೆ ಬೀಳ್ಕೊಡುಗೆ..

ಕು. ಶ್ರೀರಂಜಿನಿಗೆ ನಗದು ಬಹುಮಾನ..

Monday 29 May 2017



                       ಅಭಿನಂದನೆಗಳು
ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯ ಕುಮಾರಿ ಶ್ರೀರಂಜಿನಿ.ಯಸ್, 2016-17 ನೇ ಸಾಲಿನ ಎಲ್.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿರುತ್ತಾಳೆ. ಈಕೆ ಸರವು ರಾಮಕೃಷ್ಣ ಭಟ್ ಮತ್ತು ಭುವನೇಶ್ವರಿ ದಂಪತಿಗಳ ಪುತ್ರಿ.