ಪ್ರಾದೇಶಿಕ ಪ್ರತಿಭಾ ಕೇಂದ್ರ ಉದ್ಘಾಟನೆ
Thursday 31 August 2017
ಸಂಭ್ರಮದ ಓಣಂ ಆಚರಣೆ
ಕಜಂಪಾಡಿ
ಶಾಲೆಯಲ್ಲಿ ಓಣಂ ಹಬ್ಬವನ್ನು ಬಹಳ
ಸಂಭ್ರಮದಿಂದ ಆಚರಿಸಲಾಯಿತು. ಓಣಂನ
ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು
ಏರ್ಪಡಿಸಲಾಗಿತ್ತು. ಮಡಕೆ
ಒಡೆಯುವುದು, ಕುಪ್ಪಿಗೆನೀರು
ತುಂಬಿಸುವುದು,ಹಗ್ಗ
ಜಗ್ಗಾಟ, ಸಂಗೀತ
ಕುರ್ಚಿ. ಪೂಕಳಂ,
ಓಣಂ ಔತಣ, ಮುಂತಾದ ಮನೋರಂಜನೆಗಳೊಂದಿಗೆ
ಹೆತ್ತವರು, ಊರವರು,
ಮಕ್ಕಳು ಮತ್ತು ಅಧ್ಯಾಪಕರು
ಸೇರಿ ಓಣಂ ಹಬ್ಬವನ್ನುಸಂಭ್ರಮದಿಂದ
ಆಚರಿಸಿದೆವು. ಈ
ಸಂದರ್ಭದಲ್ಲಿ ದೊಡ್ಡವರಿಗೆ
ಬಸ್ಟೇಂಡ್ ಬಾಂಬ್, ಸಂಗೀತ
ಕುರ್ಚಿ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು
ಏರ್ಪಡಿಸಲಾಗಿತ್ತು.
Monday 21 August 2017
Thursday 13 July 2017
Wednesday 12 July 2017
Monday 19 June 2017
ವಾಚನ ವಾರಾಚರಣೆಯ ಉದ್ಘಾಟನೆ...
ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನ ವಾರಾಚರಣೆಯ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಂಗಾಧರ ಶೆಟ್ಟಿ ಆದೂರು ಇವರು ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಒದಗಿಸಲಾಯಿತು. ವಾರವಿಡೀ ಪುಸ್ತಕ ಓದಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಗಿದೆ..
ಬೆಳಗಿನ ಉಪಾಹಾರ ವಿತರಣೆಯ ಉದ್ಘಾಟನೆ...
ಕಜಂಪಾಡಿ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ
ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘ, ಊರ ವಿದ್ಯಾಭಿಮಾನಿಗಳು ಹಾಗೂ ಶಾಲಾ ಶಿಕ್ಷಕ ವೃಂದದವರ
ವತಿಯಿಂದ ಬೆಳಗ್ಗಿನ ಉಪಾಹಾರವನ್ನು ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಎಣ್ಮಕಜೆ ಗ್ರಾಮ
ಪಂಚಾಯತು ಅಧ್ಯಕ್ಷೆ ಶ್ರೀಮತಿ ರೂಪವಾಣಿ ಆರ್ ಭಟ್ ಅವರು ಆರಂಭದ ದಿನದ ಉಪಾಹಾರವನ್ನು
ಪ್ರಾಯೋಜಿಸಿದರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಾಣಿ ಕೆ ಅವರು ಮಕ್ಕಳಿಗೆ
ಉಪಾಹಾರವನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ
ಶ್ರೀ ಗಂಗಾಧರ ಶೆಟ್ಟಿ ಎ, ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಭುವನೇಶ್ವರಿ, ಶಾಲಾ ಪಿ.ಟಿ.ಎ
ಉಪಾಧ್ಯಕ್ಷರಾದ ಉದಯಕೃಷ್ಣ ಭಟ್, ಸಾಧು ಕಜಂಪಾಡಿ, ಶಾಲಾ ಶಿಕ್ಷಕ ವೃಂದ ಮತ್ತಿತರರು
ಉಪಸ್ಥಿತರಿದ್ದರು.
Saturday 3 June 2017
ಶಾಲಾ ಪ್ರವೇಶೋತ್ಸವ..
OÚdM®Ût ÑÚÁÚOÛÂ
@ºÚßÀ¥Ú¾Úß P¾Úß ®ÛâÚÉßOÚ ËÛÅÛ ®ÚÃÈæÞËæàÞ}ÚÓÈÚ OÛ¾Úß%OÚÃÈÚß dÁÚW}Úß.
Gy½OÚeæ VÛÃÈÚß ®ÚM^Û¾Úß}é @¨Ú´ÀOÚÐÁÛ¥Ú *ÈÚß~
ÁÚà®ÚÈÛ{ AÁé ºÚmé @ÈÚÁÚß OÛ¾Úß%OÚÃÈÚßÈÚ«Úß D¥Û[nÒ ÈÚáÛ}Ú«ÛsÚß}Û¡,
É¥ÛÀľÚßVÚ×Ú«Úß ÈæçɨڴÀÈÚß¾ÚßÈÛW @ÄMOÚÂÑÚßÈÚ ÈÚßàÄOÚ ÈÚßOÚQØVæ AÔÛÇ¥ÚOÚÁÚÈÛWÁÚßÈÚM}ÚÔÚ
ÈÛ}ÛÈÚÁÚyÈÚ«Úß ÑÚäÏrÒ¥ÛVÚ, É¥ÛÀ£%VÚ×Úß É¥ÛÀľÚßVÚØVæ ¶ÁÚßÈÚâ´¥Úß R_}Ú. ÈÚßßM¦«Ú
ÈÚÎÚ% ËÛÅÛ OÚlosÚ¥Ú @»ÈÚ䦪VÛW ¾æàÞd«æ¾Úß«Úß OæçVæ~¡Oæà×ÚÙÅÛW¥æ. B¥ÚOæQ
®ÚãÁÚOÚÈÛW GÅÛÇ Ôæ}Ú¡ÈÚÁÚß }ÚÈÚß½ ÈÚßOÚQ×Ú«Úß ÑÚÁÚOÛ ËÛÅæVæ }ÚÈÚß½
ÈÚßOÚQ×Ú«Úß OÚ×ÚßÕÒ, C ÑèOÚ¾Úß%VÚ×Ú ÑÚ¥Ú߮ھæàÞVÚ ÈÚáÛtOæà×ÚÙ·æÞOæM¥Úß
~ØÑÚß}Û¡, ÈÚßßM¶ÁÚßÈÚ ËæçOÚÐ{OÚ ÈÚÎÚ%ÈÚâ´ D}Ú¡ÈÚßÈÛWÁÚÅæM¥Úß ËÚßºÚ ÔÛÁæçÒ¥ÚÁÚß.
OÛ¾Úß%OÚÃÈÚß¥Ú @¨Ú´ÀOÚÐ}æ¾Úß«Úß ÁÚOÚÐOÚ
ÌOÚÐOÚ ÑÚMYÚ¥Ú @¨Ú´ÀOÚÐÁÛ¥Ú * ^ÚM¥ÚÃËæÞRÁÚ «Û¾ÚáéQ OÚdM®Ût ÈÚÕÒ¥Ú§ÁÚß.
ÈÚáÛ}ÚäÑÚMYÚ¥Ú @¨Ú´ÀOæÐ *ÈÚß~ ËÚßºÚ @ÈÚÁÚß ËÚߺÛËÚMÑÚ«æVæç¥ÚÁÚß.
B¥æÞ ÑÚM¥ÚºÚ%¥ÚÆÇ ËÛÅæ¿ßM¥Ú
ÈÚVÛ%ÈÚzæVæà×ÚÙÆÁÚßÈÚ ÈÚßßRÀÌOÚÐOÚÁÛ¥Ú * VÚßÁÚßÈÚßà~% GM @ÈÚÁÚß ËÛÅæ¾Úß @»ÈÚ䦪Væ
OæçVæàMsÚ OÛ¾Úß%VÚ×Ú«Úß ËÛÇZÒ, ËÛÅÛ ÌOÚÐOÚ ÈÚäM¥Ú, ¯.n.G ÔÛVÚà EÁÚ
É¥ÛÀ»ÈÚáÛ¬VÚ×Úß ÑÚ½ÁÚ{Oæ¾Úß«Úß ¬Þt ¸Þ×æàQsÚÅÛ¿ß}Úß. OÚ×æ¥Ú ÈÚÎÚ% GÅé.GÑé.GÑé
®ÚÂÞOæоÚßÆÇ D~¡Þy%×ÛW ÑÛQÄÁéÌ®éVæ @ÔÚ%}æ ®Úsæ¥Ú OÚß. *ÁÚMf¬ GÑé BÈÚØVæ «ÚVÚ¥Úß
¶ÔÚßÈÚáÛ«ÚÈÚ«Úß ¬ÞsÚÅÛ¿ß}Úß.
C ÑÚM¥ÚºÚ%¥ÚÆÇ ËÚMOÚÁÚ ÑæÞÈÛ ÑÚÉß~ ®æÄ%,
*ÈÚß~ ÁÚà®ÚÈÛ{ AÁé ºÚmé ÔÛVÚà ËÛÅÛ ÌOÚÐOÚÁÚß D_}ÚÈÛW ¬Þt¥Ú ·ÛÀVÚß, ÑæÇÞlß,
«æàÞlß®Úâ´ÑÚ¡OÚ B}ÛÀ¦VÚ×Ú«Úß ÈÚßOÚQØVæ É}ÚÂÑÚÅÛ¿ß}Úß. ÒÕ~Mt É}ÚÁÚzæ
ÈÚáÛsÚÅÛ¿ß}Úß.
ÈÚßßRÀÌOÚÐOÚÁÛ¥Ú
* VÚßÁÚßÈÚßà~% ÑÛÊVÚ~Ò¥ÚÁÚß. ËÛÅÛ ÌOÚÐP *ÈÚß~ Éd¾Úß* ¨Ú«ÚÀÈÛ¥Ú ÑÚÈÚ߯%Ò¥ÚÁÚß.
ÌOÚÐP *ÈÚß~ ÑÚßÁæÞSÛ, ¾ÚßàÑÚß±é ¯.Oæ, GÑé.GM.Ò, GÑé.GÑé.f ÑÚ¥ÚÑÚÀÁÚß
ÑÚÔÚOÚÂÒ¥ÚÁÚß. ÌOÚÐOÚ OÚÈÚßÅÛOÚÐ «Û¾ÚßOé «ÚÄQ OÛ¾Úß%OÚÃÈÚßÈÚ«Úß ¬ÁÚà¯Ò¥ÚÁÚß.ಸ್ವಾಗತ.... |
ಉದ್ಘಾಟನಾ ಕಾರ್ಯಕ್ರಮ... |
ಶ್ರೀ ಗುರುಮೂರ್ತಿ ಯಂ ಅವರಿಗೆ ಬೀಳ್ಕೊಡುಗೆ.. |
ಕು. ಶ್ರೀರಂಜಿನಿಗೆ ನಗದು ಬಹುಮಾನ.. |
Subscribe to:
Posts (Atom)