Monday 29 May 2017



                       ಅಭಿನಂದನೆಗಳು
ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯ ಕುಮಾರಿ ಶ್ರೀರಂಜಿನಿ.ಯಸ್, 2016-17 ನೇ ಸಾಲಿನ ಎಲ್.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿರುತ್ತಾಳೆ. ಈಕೆ ಸರವು ರಾಮಕೃಷ್ಣ ಭಟ್ ಮತ್ತು ಭುವನೇಶ್ವರಿ ದಂಪತಿಗಳ ಪುತ್ರಿ.